exam notes

16/12/2021 Thursday Educational,Health,Employment and other news points in today's news paper cuttings

  *💫🍅 16.12.2021 ಗುರುವಾರದ ಶೈಕ್ಷಣಿಕ,ಆರೋಗ್ಯಹಾಗೂ 18 Fresh ಉದ್ಯೋಗ ಮಾಹಿತಿಗಳು* This cantent copyright owner  👇👇 http://www.kpscvani.com/2021/12/16122021-thursday-educationalhealthempl.html *👇🏿💚👇💜👇🏾❤️👇🏻💙* http://www.kpscvani.com/2021/12/16122021-thursday-educationalhealthempl.html   *<><><><><><><><><><><><>* *✍🏻 ವಿದ್ಯಾರ್ಥಿಗಳ ಬಸ್ ಪಾಸ್ ಮಿತಿ 100 ಕಿ.ಮಿ ಗೆ ?* *✍🏻 ಜಿಯೋ 1 ರೂ ಗೆ  30 ದಿನ ವ್ಯಾಲಿಡಿಟಿ ಆಫರ್ ಪ್ರಕಟ* *✍🏻 ಇಂದು ಮತ್ತೆ ನಾಳೆ ಸರಕಾರಿ ಬ್ಯಾಂಕ್ ನೌಕರರ ಮುಷ್ಕರ* *✍🏻 ಮುಂಬೈನಲ್ಲಿ ಕಠಿಣ ನಿರ್ಬಂಧ ಜಾರಿ* *✍🏻 ಬ್ರಿಟನ್ ನಲ್ಲಿ ಕೋವಿಡ್ ಮಹಾಸ್ಪೋಟ* *✍🏻 ನಾಸಾ ಸೂರ್ಯಚುಂಬನ ಹೊಸ ಇತಿಹಾಸ* *✍🏻 ಇನಾಮು ಭೂಮಿಗೆ ಪಹಣೆ:ಮಸೂದೆ ಮಂಡನೆ* *✍🏻 14 ಸದಸ್ಯರು ಮೇಲ್ಮನೆ ಕಲಾಪದಿಂದ ಅಮಾನತು* *✍🏻 ಡಿ.22 ಅಥವಾ 23 ಕ್ಕೆ ಮತಾಂತರ ಮಸೂದೆ ಮಂಡನೆ ?* *✍🏻 ವೋಟರ್ ಐಡಿ ಜೊತೆ ಆಧಾರ ಐಡಿ ಜೋಡಣೆ* *✍🏻 ರೈತರ ಹಣ ಪಾವತಿಗೆ ಅನುಮೋದನೆ* *✍🏻 ಜಾಲತಾಣದ ಮೇಲೆ ಪೋಲಿಸ್ ಹದ್ದಿನ ಕಣ್ಣು* *✍🏻 ಚಿಕಿತ್ಸೆ ಫಲಕಾರಿಯಾಗದೆ ಕ್ಯಾಪ್ಟನ್ ವರುಣ್ ನಿಧನ* *👆🏿 ಇನ್ನೂ ಹೆಚ್ಚಿನ ಸುದ್ದಿಗಳಿಗಾಗಿ👇🏿* http://www.kpscvani.com/2021/12/16122021-th

Important aspects of ancient India history. ಪ್ರಾಚೀನ ಭಾರತ ಇತಿಹಾಸದ ಪ್ರಮುಖ ವಿಶೇಷ ಅಂಶಗಳು.

 

Important aspects of ancient India history. ಪ್ರಾಚೀನ ಭಾರತ ಇತಿಹಾಸದ ಪ್ರಮುಖ ವಿಶೇಷ ಅಂಶಗಳು.



👉 Indian and Karnataka History Notes in       Kannada

👉Geography Notes in Kannada

👉Madguy Indian Geography PDF Book By MadGuy Lab

👉Dr. K. M. Suresh : KPSC FDA Old Question Papers With Explaination PDF ಡೌನ್ಲೋಡ್ ಮಾಡಲು

👉ವಿರುದ್ಧಾರ್ಥಕ ಪದಗಳು Opposite Words In Kannada

👉DAILY CURRENT AFFAIRS AND GK NOTES PDF VERY USEFUL FOR ALL COMPETITIVE EXAMS DOWNLOAD PDF

👉PDF]General knowledge PDF Download 

👉 ಭೂಗೋಳಶಾಸ್ತ್ರ ಬಹು ಆಯ್ಕೆಯ ಪ್ರಶ್ನೋತ್ತರಗಳ PDF Useful for SDA and FDA, PDO COMPETITIVE EXAMS DOWNLOAD PDF

👉 ಗಡಿನಾಡು ಕೋಚಿಂಗ್ ಸೆಂಟರ್ ದವರು ಸಿದ್ಧಪಡಿಸಿದ ಸಾಮಾನ್ಯ ಜ್ಞಾನ ನೋಟ್ಸ್

👉 10th Edege Bidda Akshara Kannada Notes | 10ನೇ ತರಗತಿ ಎದೆಗೆ ಬಿದ್ದ ಅಕ್ಷರ ಕನ್ನಡ ನೋಟ್ಸ್

👉 ಸ್ವಾತಂತ್ರ್ಯ ಹೋರಾಟದ ಆಯ್ದ ಪ್ರಮುಖ ರಸಪ್ರಶ್ನೆಗಳು.

👉 ಇಲ್ಲಿಯವರೆಗೆ ನಡೆದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿದ ಇಸ್ವಿಗಳ ಪ್ರಶ್ನೋತ್ತರಗಳು.

👉 ಆಧುನಿಕ ಭಾರತದ ಇತಿಹಾಸ ಭಾರತಕ್ಕೆ ವಿಶೇಷ ಆಡಳಿತ ನೀಡಿದ ಗವರ್ನರಗಳು

👉 ಪ್ರಾಚೀನ ಭಾರತ ಇತಿಹಾಸದ ಪ್ರಮುಖ ವಿಶೇಷ ಅಂಶಗಳು

👉 ವಿದೇಶೀ ದಾಳಿಗಳು

👉 ಪ್ರಾಚೀನ ಭಾರತದ ಇತಿಹಾಸ ಮಹಾಜನಪದಗಳು ಮತ್ತು ಗಣರಾಜ್ಯ.

👉 ಪ್ರಾಚೀನ ಭಾರತದ ಇತಿಹಾಸ ಬೌದ್ಧ ಧರ್ಮ


Important aspects of ancient India history. ಪ್ರಾಚೀನ ಭಾರತ ಇತಿಹಾಸದ ಪ್ರಮುಖ ವಿಶೇಷ ಅಂಶಗಳು.


ಪ್ರಾಚೀನ ಭಾರತ  ಇತಿಹಾಸದ 

ಪ್ರಮುಖ ವಿಶೇಷ ಅಂಶಗಳು.




01.ಕಳಿಂಗ ಯುದ್ಧಕ್ಕಿಂತ ಮೊದಲು ಅಶೋಕ ಶೈವಧರ್ಮ ಉಪಾಸಕನಾಗಿದ್ದ ನೆಂದು ತಿಳಿಸುವ ಕೃತಿ ಕಲ್ಹಣನ ರಾಜತರಂಗಿಣಿ.


02.ರಾಜತರಂಗಿಣಿ ಯನ್ನು ಪ್ರಥಮ ಬಾರಿಗೆ ಇಂಗ್ಲಿಷಿಗೆ ಅನುವಾದಿಸಿದವರು ಸರ್ ಎ. ಸ್ಟೀನ್.


03.ನೆಲವನ್ನು ಮುಟ್ಟುವಷ್ಟು ದೊಡ್ಡ ಕಿವಿಯ ಮನುಷ್ಯರು. ಒಂದೇ ಕಾಲಿನ ಮನುಷ್ಯರು. ಬಾಯಿ ಹಾಗೂ ಕಿವಿ ಗಳಿಲ್ಲದ ಮನುಷ್ಯರು ಪಾಂಡ್ಯ ರಾಜ್ಯದಲ್ಲಿದ್ದ ಏಳು ವರ್ಷದ ತಾಯಂದಿರು ಇದ್ದರೆಂದು ಕಪೋಲಕಲ್ಪಿತ ಕತೆ ಹೇಳಿದವರು ➖ ಮೆಗಾಸ್ತಾನೀಸ್  ಇಂಡಿಕಾ.


04.ಋಗ್ವೇದದಲ್ಲಿ ಉಲ್ಲೇಖಗೊಂಡ ಹರಿಯುವ ಪ್ರಿಯ ನಗರ ಸಿಂಧೂ ನಾಗರಿಕತೆಯ ಹರಪ್ಪ ನಗರ ಎಂದು ಹೇಳಿದವರು ಮಾರ್ಟಿಮಮ್  ವ್ಹೀಲ್ಲರ್.


05.ಜೈನ ಮುನಿ ಭದ್ರಬಾಹುವಿನ ಕಲ್ಪಸೂತ್ರ ವು 24 ತೀರ್ಥಂಕರರನ್ನು ಉಲ್ಲೇಖಿಸಿವೆ.


06.ಅಧಿ ತೀರ್ಥಂಕರ ವೃಷಭನಾಥನ ಚಿಹ್ನೆ ➖ ಬಸವ (ಎತ್ತು.)


07.ಸುಪಾರ್ಶ್ವನಾಥನ ಚಿಹ್ನೆ ➖ ಸ್ವಸ್ತಿಕ್


08.23ನೇ ತೀರ್ಥಂಕರನಾದ ಪಾರ್ಶ್ವನಾಥನ ಚಿಹ್ನೆ ➖ಸರ್ಪ.


09.24ನೇ ತೀರ್ಥಂಕರನಾದ ಮಹಾವೀರನ ಚಿಹ್ನೆ➖ ಸಿಂಹ.


10.ಯಾಜ್ಞವಲ್ಕ ಮೈತ್ರೀಯಿ ಸಂವಾದ ಕೃತಿಯ ಕರ್ತೃ➖ ನಿಜಗುಣ ಶಿವಯೋಗಿ.


11.ಚಂದ್ರಗುಪ್ತನ ಕಾಲದಲ್ಲಿ ನಿರ್ಮಿತವಾದ ಕೃಷಿಗೆ ಉಪಯುಕ್ತವಾದ ಸುದರ್ಶನ ಕೆರೆಯನ್ನು ಶಕರಾಜ ರುದ್ರದಾಮನ್ ಜೀರ್ಣೋದ್ದಾರ ಮಾಡಿದನೆಂದು ತಿಳಿಸುವ ಶಾಸನ➖ ಗಿರ್ನಾರ್ ಶಾಸನ (ಗುಜರಾತ್.)


12.ಶಹಜಾನ್ ಮಗ ದಾರಾ ಶಿಕೋ ಉಪನಿಷತ್ತುಗಳನ್ನು ಪರ್ಶಿಯನ್ ಭಾಷೆಗೆ ಭಾಷಾಂತರಿಸಿದರು.


13.ಗುಪ್ತರ ಆಡಳಿತದಲ್ಲಿ ಸರಕಾರಿ ನೌಕರರಿಗೆ ಹಣದ ರೂಪದಲ್ಲಿ ವೇತನ ನೀಡಲಾಗುತ್ತಿತ್ತು ಎಂದು ಹೇಳಿದವರು➖ ಪಾಹಿಯಾನ್.


14.ಕನ್ನಡದ ಮೊದಲ ಪದ ಇಸಿಲ ಇದು ಅಶೋಕನ ಹದಿಮೂರನೇ ಬಂಡೆಗಲ್ಲು ಶಾಸನದಲ್ಲಿದೆ. ಸುದರ್ಶನ ಕೆರೆಯನ್ನು ಚಂದ್ರಗುಪ್ತ ಮೌರ್ಯನ ರಾಜ್ಯಪಾಲನಾಗಿದ್ದ ವೈಶ್ಯ ಪುಷ್ಯಗುಪ್ತ ನಿರ್ಮಿಸಿದನು( ಗಿರ್ನಾರ್ ಶಾಸನ.)


15.ಭಾರತದ ನೆಪೋಲಿಯನ್ ಎಂದು ಸಮುದ್ರಗುಪ್ತನ ನು ಕರೆಯುತ್ತಾರೆ.


16.ಭಾರತದ ಶೇಕ್ಸ್ಪಿಯರ್ ಎಂದು ಕಾಳಿದಾಸ ರನ್ನು ಕರೆಯುತ್ತಾರೆ ಇವನು ಬರೆದ ಕೃತಿಗಳೆಂದರೆ ಶಕುಂತಲಾ. ರಘು ವಂಶ.


17.13ನೇ ಶಿಲಾಶಾಸನ ಕಳಿಂಗ ಯುದ್ಧದ ಕುರಿತು ಮಾಹಿತಿ ನೀಡುತ್ತದೆ.


18.ಸಿಂಧು ಜನರಿಗೆ ಗೊತ್ತಿರದ ಪ್ರಾಣಿ ಕುದುರೆ. 


19.ಅತ್ಯಂತ ಪುರಾತನ ವೇದ ಋಗ್ವೇದ. 


20.ಲೋಥಾಲದಲ್ಲಿ ಹರಪ್ಪ ಸಂಸ್ಕೃತಿಯ ಹಡಗುಕಟ್ಟೆ ಕಂಡುಬರುತ್ತದೆ.


21.ಬುದ್ಧನ ಮೂಲ ಹೆಸರು ಸಿದ್ಧಾರ್ಥ. 


22.ಬುದ್ದನು ಮೊದಲು ಪ್ರವಚನ ನೀಡಿದ ಸ್ಥಳ ಸಾರಾನಾಥ. 


23.ಬೌದ್ಧ ಧರ್ಮದ ಸಂಕೇತ ಧರ್ಮಚಕ್ರ. 


24.ಕೌಟಿಲ್ಯನು ಚಂದ್ರಗುಪ್ತ ಮೌರ್ಯನ ಮಂತ್ರಿಯಾಗಿದ್ದನು.


25.ಭಾರತದ ವೈದ್ಯ ಶಾಸ್ತ್ರದ ಪಿತಾಮಹ ಧನ್ವಂತರಿ. 


26.ಕಳಿಂಗ ಯುದ್ಧ ನಡೆದಿದ್ದು ಸಾಮಾನ್ಯ ಶಕ ಪೂರ್ವ 261ರಲ್ಲಿ. 


37.ಅಮರಸಿಂಹನ ಕೃತಿ ಅಮರಕೋಶ.


28.ದಶಕುಮಾರ ಚರಿತೆ ಕೃತಿ ಬರೆದವರು ದಂಡಿ. 


29.ಸೂರ್ಯ ಸಿದ್ಧಾಂತ ಅರ್ಯಭಟಿಯಂ ಇವು ಆರ್ಯಭಟನ ಗ್ರಂಥಗಳಾಗಿವೆ. 


30.ಬೃಹತ್ ಸಂಹಿತೆ ಕೃತಿಯನ್ನು ಬರೆದವರು ವರಹಮೀರ.


31.ಪಂಚತಂತ್ರ ಎಂಬ ಕೃತಿಯನ್ನು ಬರೆದವರು ವಿಷ್ಣುಶರ್ಮ. 


32.ಮುದ್ರಾರಾಕ್ಷಸ ಎಂಬ ನಾಟಕವನ್ನು ಬರೆದವರು ವಿಶಾಖದತ್ತ. 


33.ಸಮುದ್ರಗುಪ್ತನ ದಿಗ್ವಿಜಯಗಳನ್ನು ಹೇಳುವ ಶಾಸನ ಅಲಹಾಬಾದ್ ಸ್ತಂಭ ಶಾಸನ.


34.ಗುಪ್ತ ವಂಶದ ಸ್ಥಾಪಕ ಶ್ರೀ ಗುಪ್ತ. 


35.ಗುಪ್ತರ ರಾಜಧಾನಿ ಪಾಟಲಿಪುತ್ರ. 


36.ಬೌದ್ಧಧರ್ಮವನ್ನು ಅಧಿಕೃತವಾಗಿ ಸ್ವೀಕರಿಸಿದ ಮೌರ್ಯ ದೊರೆ ಅಶೋಕ. 


37.ಅಶೋಕನನ್ನು ಶಿಲಾಶಾಸನಗಳ ಪಿತಾಮಹ ಎಂದು ಕರೆಯುವರು. 


38.ಅಶೋಕನನ್ನು ದೇವನಾಂಪ್ರಿಯ ಎಂದು ಕರೆಯುವರು.

 



39.ಮೌರ್ಯ ವಂಶದ ಸ್ಥಾಪಕ ಚಂದ್ರಗುಪ್ತ ಮೌರ್ಯ. 


40.ಮಹಾವೀರನ ತಂದೆ ಸಿದ್ದಾರ್ಥ ಮತ್ತು ತಾಯಿ ತ್ರಿಶಲಾದೇವಿ.


41.ದಿಗಂಬರ ಎಂದರೆ ಮಹಾವೀರನ ಅನುಯಾಯಿಗಳು ಅಂದರೆ ದೇಹ ದಂಡನೆಯನ್ನು ನಂಬುವರು. 


42.ಶ್ವೇತಾಂಬರರು ಎಂದರೆ ಪಾರ್ಶ್ವನಾಥನ ಅನುಯಾಯಿಗಳು ಅಂದರೆ ಬಿಳಿಬಟ್ಟೆ ಧರಿಸುವವರು. 


43.ಜೈನ ಧರ್ಮದ ತ್ರಿರತ್ನಗಳು ಎಂದರೆ ಒಳ್ಳೆಯ ಜ್ಞಾನ, ಒಳ್ಳೆಯ ನಂಬಿಕೆ, ಒಳ್ಳೆಯ ನಡತೆ.


44.ಬೌದ್ಧಧರ್ಮದ ತ್ರಿಪೀಠಕಗಳೆಂದರೆ ಸುತ್ತ ಪೀಠಕ, ವಿನಯ ಪೀಠಕ, ಮತ್ತು ಅಭಿದಮ್ಮ ಪೀಠಕ.


45.ಕರ್ನಾಟಕದಲ್ಲಿ ಅಶೋಕನ ಶಾಸನಗಳು ➖ ಮಸ್ಕಿ,   ಗವಿಮಠ, ಪಾಲ್ಕಿಗುಂಡು, ರಾಮೇಶ್ವರ, ಬ್ರಹ್ಮಗಿರಿ.

=======================================

ನಿಮಗಿದು ತಿಳಿದಿರಲಿ. 

=======================================

01.ಅಶೋಕನ ಬಿರುದು ದೇವನಾಮಪ್ರಿಯ. 


02.ಗೌತಮಿಪುತ್ರ ಶಾತಕರ್ಣಿ ಬಿರುದು ತ್ರೈಸಮುದ್ರ ತೋಯ

 ಪಿತವಾಹನ. 


03.ಕಾಕುತ್ಸವರ್ಮ ಬಿರುದು ಕದಂಬರ ಕುಲ ಭೂಷಣ.


04.ಚಾವುಂಡರಾಯನ ಬಿರುದು ಸಮರ ಪರಶುರಾಮ. 


05.ಒಂದನೇ ಪುಲಕೇಶಿಯಬಿರುದು ರಣವಿಕ್ರಮ. 


06.ಎರಡನೇ ಪುಲಿಕೇಶಿಯ ಬಿರುದು ಪರಮೇಶ್ವರ. 


07.ಅಮೋಘವರ್ಷನ ಬಿರುದು ನೃಪತುಂಗ.


08.ಸತ್ಯಾಶ್ರಯನ ಬಿರುದು ಇರವಬೇಡಂಗ


09.ಮೂರನೇ ಸೋಮೇಶ್ವರನ ಬಿರುದು ಸರ್ವಜ್ಞ ಚಕ್ರವರ್ತಿ.


10.ವಿಷ್ಣುವರ್ಧನನ ಬಿರುದು ತಲಕಾಡುಗೊಂಡ. 


11.ಬಸವಣ್ಣನ ಅಭಿವೃದ್ಧಿ ಕರ್ನಾಟಕದ ಮಾರ್ಟಿನ್ ಲೂಥರ್.


12.ಎರಡನೇ ದೇವರಾಯನ ಬಿರುದು ಗಜಬೇಂಟೆಕಾರ.


13.ಮಹಮ್ಮದ್ ಗವಾನನ ಬಿರುದು  ಖ್ವಾಜಾ-ಇ- ಜಹಾನ್.


14.ಐದನೇ ಮದಕರಿ ನಾಯಕನ ಬಿರುದು ಚಂಡ ವಿಕ್ರಮರಾಯ.




15. ಸದಾಶಿವ ನಾಯಕನ ಬಿರುದು ಕೋಟೆ ಕೋಲಹಲ. 


16.ಒಂದನೇ ಕೆಂಪೇಗೌಡನ ಬಿರುದು ಬೆಂಗಳೂರು ಸಂಸ್ಥಾಪಕ.


17. ಟಿಪ್ಪುಸುಲ್ತಾನನ ಅಭಿವೃದ್ಧಿ ಮೈಸೂರು ಹುಲಿ. 


18.ಸರ್ ಎಂ ವಿಶ್ವೇಶ್ವರಯ್ಯನವರ ಬಿರುದು ಕೈಗಾರಿಕೆ ಶಿಲ್ಪಿ. 


19.ಆಲೂರು ವೆಂಕಟರಾಯರು ಬಿರುದು ಕನ್ನಡ

 ಕುಲಪುರೋಹಿತ.


20.ಹರ್ಡೇಕರ್ ಮಂಜಪ್ಪನವರ ಬಿರುದು ಕರ್ನಾಟಕದ ಗಾಂಧಿ.


21.ಗಂಗಾಧರರಾವ್ ದೇಶಪಾಂಡೆ ಅವರ ಬಿರುದು ಕರ್ನಾಟಕದ

ಸಿಂಹ. 


22.ಮಯೂರವರ್ಮನ ಬಿರುದು ಕರ್ನಾಟಕದ ಪ್ರಥಮ

 ಚಕ್ರವರ್ತಿ.


23.ಎರಡನೇ ಬಿಜ್ಜಳನ ಬಿರುದು ತ್ರಿಭುವನ ಮಲ್ಲ.


24.ಕೃಷ್ಣದೇವರಾಯನ ಬಿರುದು ಯವನ ರಾಜ್ಯ

 ಸ್ಥಾಪನಾಚಾರ್ಯ.


25.ಚಿಕ್ಕ ದೇವರಾಜ ಒಡೆಯರ್ ರವರ ಬಿರುದು ನವಕೋಟಿ

ನಾರಾಯಣ.




26.ಕುವೆಂಪು ರವರ ಬಿರುದು ರಾಷ್ಟ್ರಕವಿ. 


27.ಬಿ.ಎಂ.ಶ್ರೀ ಅವರ ಬಿರುದು ಕನ್ನಡದ ಕಣ್ವ. 


28.ಎರಡನೇ ಬಲ್ಲಾಳನ ಅಭಿವೃದ್ಧಿ ಚೋಳ ರಾಜ್ಯ

 ಪ್ರತಿಸ್ಥಾಪನಾಚಾರ್ಯ. 


29.ಮಂಗಳೇಶನ ಬಿರುದು ಪರಮ ಭಾಗವತ. 


30.ಆರನೇ ವಿಕ್ರಮಾದಿತ್ಯನ ಬಿರುದು ಪೆರ್ಮಾಡಿ. 


31.ಧ್ರುವನ ಬಿರುದು ಕಾಳ ವಲ್ಲಭ.


Comments

Popular posts from this blog

KPSC Group C Paper-2 Key Answers 2021

Bmtc jobs